Contact : +91 9663 755 105 / sremramakunja@gmail.com

Notice

ಕೆಡ್ಡಸ ಕೂಟ

ಕೆಡ್ಡಸ ಕೂಟ

ನೇತ್ರಾವತಿ ತುಳುಕೂಟ ರಾಮಕುಂಜ ಬೊಕ್ಕ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ, ರಾಮಕುಂಜ

Read More

ಬೇಕಾಗಿದ್ದಾರೆ

ಬೇಕಾಗಿದ್ದಾರೆ

ಆಯ್ಕೆಗೊಂಡ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯ. .ಆಸಕ್ತ ಅಭ್ಯರ್ಥಿಗಳು 21-02-2019ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು.

Read More

ಶಿಕ್ಷಕರು ಬೇಕಾಗಿದ್ದಾರೆ

ಶಿಕ್ಷಕರು ಬೇಕಾಗಿದ್ದಾರೆ

ವಿಜ್ಞಾನ (B.Sc, B.Ed), ಕಲಾ (B.A, B.Ed), ಪ್ರಾಥಮಿಕ (P.U.C, D.Ed), ಭಾಷಾ ಶಿಕ್ಷಕರು, ಕಿಂಡರ್ ಗಾರ್ಡನ್(Degree/Montessori)

Read More

Annual Day Celebration 2018-19

Annual Day Celebration 2018-19

Ramakunja Annual Day 2018- 19 Invitation

Read More

ದೈಹಿಕ ಶಿಕ್ಷಕಿ ಪ್ರೇಮ ರಾಜ್ಯಮಟ್ಟಕ್ಕೆ ಆಯ್ಕೆ

ದೈಹಿಕ ಶಿಕ್ಷಕಿ ಪ್ರೇಮ ರಾಜ್ಯಮಟ್ಟಕ್ಕೆ ಆಯ್ಕೆ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲಾ ದೈಹಿಕ ಶಿಕ್ಷಕಿ ಪ್ರೇಮ ಅವರು ಸುಳ್ಯ ತಾಲೂಕಿನ ಪಂಜದ ಕೋಟಿ-ಚೆನ್ನಯ್ಯ ಕ್ರೀಡಾಂಗಣದಲ್ಲಿ ನ.11ರಂದು ಜರುಗಿದ ಸುಳ್ಯ ಹಾಗೂ ಪುತ್ತೂರು ತಾಲೂಕು ಮಟ್ಟದ 9ನೇಯ ಮಾಸ್ಟರ್ ಅಥ್ಲೆಟ್ ಕ್ರೀಡಾಕೂಟದಲ್ಲಿ 45ರ ವಯೋಮಾನದ 100ಮೀ.

Read More

ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ

ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ

ಶ್ರೀರಾಮಕುಂಜೇಶ್ವರ ಬಡ ವಿದ್ಯಾರ್ಥಿ ದತ್ತಿನಿಧಿ(ರಿ),ಶ್ರೀರಾಮಕುಂಜೇಶ್ವರ ಕ್ರೀಡಾ ಟ್ರಸ್ಟ್(ರಿ) ರಾಮಕುಂಜ ಹಾಗೂ ಭೂಮಿ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ ಕರಾವಳಿ ಗ್ರೂಪ್ ಆಫ್ ಕಾಲೇಜ್ ಎಕ್ಸಲೆಂಟ್ ಆವಾರ್ಡ್ ಇದರ ಸಹಯೋಗದೊಂದಿಗೆ ಶ್ರೀರಾಮಕಂಜೇಶ್ವರ ಆ.ಮಾ.ಪ್ರೌ.ಶಾಲೆ ರಾಮಕುಂಜ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು ರೂ.1.50ಲಕ್ಷದಷ್ಟು(ಒಂದೂವರೆ ಲಕ್ಷದಷ್ಟು) ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಂ.13ರಂದು ಪೂರ್ವಾಹ್ನ 9.30ಕ್ಕೆ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

Read More

63ನೇ ಕನ್ನಡ ರಾಜೋತ್ಸವ  ಆಚರಣೆ

63ನೇ ಕನ್ನಡ ರಾಜೋತ್ಸವ ಆಚರಣೆ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ ಹಾಗೂ ಪ್ರಾ.ಶಾಲೆಯಲ್ಲಿ 63ನೇ ಕನ್ನಡ ರಾಜೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮುಖ್ಯಗುರು ಗಾಯತ್ರಿ .ಯು.ಎನ್ ಧ್ವಜಾಹರೋಣ ನೇರವೇರಿಸಿ ರಾಜೋತ್ಸವದ ಮಹತ್ವವನ್ನು ವಿವರಿಸಿದರು.

Read More

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಅ.23 ,24ರಂದು ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಸಂಕಲ್ಪ.ಬಿ.ಆರ್. ಕೋಲು ಜಿಗಿತದಲ್ಲಿ ತೃತೀಯ ಸ್ಥನ ಹಾಗೂ ಮನೋಜ್.ಬಿ.ಪಿ, ನಡಿಗೆ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.

Read More

ವಾರ್ಷಿಕ ಕ್ರೀಡೋತ್ಸವ

ವಾರ್ಷಿಕ ಕ್ರೀಡೋತ್ಸವ

ವಾರ್ಷಿಕ ಕ್ರೀಡೋತ್ಸವ ಹಾಗೂ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Read More

ಕರಾಟೆ ಸ್ಪರ್ಧೆ

ಕರಾಟೆ ಸ್ಪರ್ಧೆ

ಶ್ರೀರಾಮಕುಂಜೇಶ್ವರ ಕನ್ನಡ.ಮಾಧ್ಯಮ.ಪ್ರೌ.ಶಾಲೆಯಲ್ಲಿ ಆ.16ರಂದು ನಡೆದ ತಾಲೂಕು ಮಾಟ್ಟದ 17ರ ವಯೋಮಾನದ ಬಾಲಕರ ವಿಭಾಗದ ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯ ವಿದ್ಯಾರ್ಥಿ ರಾಕೇಶ್.ಜೆ.(10ನೇ) ಪ್ರಥಮ ಸ್ವಾನ, ಮಹಾದೇವ ಸ್ವಾಮಿ (9ನೇ) ಪ್ರಥಮ, ವಿಕಾಸ್.ಎಂ.(10ನೇ) ದ್ವಿತೀಯ ಸ್ಥಾನ ಪಡೆದಿದ್ದಾರೆ. ಆ.೨೭ರಂದು ಮಂಗಳೂರಿನ ಶ್ರೀ ಮಹಾಲಿಂಗೇಶ್ವರ ಪ್ರವಢಶಾಲೆ ಸುರತ್ಕಲ್ ಇಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಕಾರ‍್ಯದರ್ಶಿ ಕೆ.ಸೇಸಪ್ಪ.ರೈ ಪ್ರಕಟನೆಗೆ ತಿಳಿಸಿದ್ದಾರೆ

Read More