Updates
Keddasa Celebration
Date: 15-02-2021
ಶೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪೌಢಶಾಲೆಯಲ್ಲಿ ದಿನಾಂಕ 12/02/2021 ರಂದು ಕೆಡ್ಡಸ ಆಚರಿಸಲಾಯಿತು. ಶ್ರೀ. ರಾ. ಆಂ.ಮಾ.ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೋಹಿತ ಇವರು ಭೂಮಿಗೆ ಎಣ್ಣೆ ಹಾಕುವುದರ ಮೂಲಕ ಕೆಡ್ಡಸವನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ. ಕೆ ಸೇಸಪ್ಪ ರೈ ಅವರು ಕೆಡ್ಡಸದ ಕುರಿತಾಗಿ ಮಾತಾಡಿ ಅದರ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಯವರಾದ ಶ್ರೀ ಆನಂದ್ ಎಸ್.ಟಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಗಾಯತ್ರಿ ಯು.ಎನ್, ಶಿಕ್ಷಕರು ಮತ್ತು ಸಿಬ್ಬಂದಿ […]
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 2 ವಿದ್ಯಾರ್ಥಿಗಳು ಇನ್ಸ್ಫೇರ್ ಅವಾರ್ಡ್ ಮಾನಕ್ಗೆ ಆಯ್ಕೆ
Date: 20-01-2021
ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನೋಲಜಿ ಆ್ಯಂಡ್ ನ್ಯಾಶನಲ್ ಇನ್ನೋವೇಶನ್ ಪೌಂಡೇಶನ್ ಗಾರ್ಮೆಂಟ್ ಆಫ್ ಇಂಡಿಯಾ ಇದರ ವತಿಯಿಂದ ನಡೆಯುವ ಇನ್ಸ್ಫೇರ್ ಅವಾರ್ಡ್ ಮಾನಕ್ (INSPIRE AWARD MANAK) 2020-21 ಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 2 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಪ್ರಾಥಮಿಕಶಾಲಾ ವಿಭಾಗದ 6ನೇ ತರಗತಿಯ ಸ್ಪೂರ್ತಿ ಕೆ ಹಾಗೂ ಪ್ರೌಢಶಾಲಾ ವಿಭಾಗದ 8 ನೇ ತರಗತಿಯ ಶಶಾಂಕ್ ಜೆ ಶೆಟ್ಟಿ ಇವರು ತಲಾ 10,000 ಧನ ಸಹಾಯವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. […]
ವಿಶ್ವಗುರು ಪೇಜಾವರ ಶ್ರೀಯವರಿಗೆ ಶ್ರದ್ಧಾಂಜಲಿ ಅರ್ಪಣೆ
Date: 31-12-2020
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 29/12/2020 ರಂದು ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಪ್ರಸನ್ನ ಸ್ವಾಮೀಜಿಯವರ ಪ್ರಥಮ ಪುಣ್ಯತಿಥಿಯ ಸಂದರ್ಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ಕೆ ಸೇಸಪ್ಪ ರೈ ಮಾತನಾಡಿ, ಶ್ರೀಗಳು ಸನ್ಯಾಸ ವೃತವನ್ನು ತನ್ನ ಕೊನೆಯವರೆಗೂ ಪಾಲಿಸಿ, ತನ್ನಧೀಶಕ್ತಿಯನ್ನು ಸಮಾಜದ ಅಭಿವೃಧ್ದಿಗೆ ಧಾರೆಯೆರೆಯುತ್ತಾ ವಿಶ್ವಗುರು ಆದ ಸಂದರ್ಭವನ್ನು ಸ್ಮರಿಸಿಕೊಂಡರು. ಸಂಸ್ಥೆಯ ಮುಖ್ಯಗುರುಗಳಾದ ಶ್ರೀಮತಿ ಗಾಯತ್ರಿ ಯು ಎನ್ ಕಾರ್ಯಕ್ರಮ […]
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ತುಡರ್ ಪರ್ಬ”
Date: 18-11-2020
ದಿನಾಂಕ: 16.11.2020 ಸೋಮವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಳುನಾಡಿನ ಸಂಸ್ಕøತಿಯನ್ನು ಬಿಂಬಿಸುವ “ತುಡರ್ ಪರ್ಬ” ವನ್ನು ಆಚರಿಸಲಾಯಿತು.ದಿನಾಂಕ: 16.11.2020 ಸೋಮವಾರದಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಳುನಾಡಿನ ಸಂಸ್ಕøತಿಯನ್ನು ಬಿಂಬಿಸುವ “ತುಡರ್ ಪರ್ಬ” ವನ್ನು ಆಚರಿಸಲಾಯಿತು. ಹಿಂದಿನ ಕಾಲದ ಎಲ್ಲಾ ಹತ್ಯಾರುಗಳಿಗೆ ಅಕ್ಕಿ ನೀರನ್ನು ಪ್ರೋಕ್ಷಣಿಸಿ, ದೀಪ ಹಚ್ಚಿ, ಸಂಪ್ರದಾಯದಂತೆ ಕಾರ್ಯಕ್ರಮ ನಡೆಸಲಾಯಿತು. ನೇತ್ರಾವತಿ ತುಳುಕೂಟ ರಾಮಕುಂಜದ ಉಪಾಧ್ಯಕ್ಷರಾದ ಶ್ರೀ. ರಾಮ್ಮೊಹನ್ ರೈ ಯವರು ಹತ್ಯಾರುಗಳಿಗೆ ದೀಪಾರತಿ ಮಾಡಿದರು. ಶ್ರೀ ರಾಮಕುಂಜೇಶ್ವರ ಆಂಗ್ಲ […]