Notice
‘Tudar Parba’ In School
Date: 22-11-2021
Click on the link to view the video: https://youtu.be/hB97x9XgjZc
Mentoring SSLC students to prepare for SSLC examination
Date: 18-05-2021
Teachers of Sri Ramakunjeshwara English medium school are continuously in touch with SSLC students through phone calls and WhatsApp to inquire about their revisions and updates about their studies. Sharing Model question papers, reviews of answers are regularly done by the teachers. Teachers are guiding the SSLC students to prepare for the SSLC public examination.
Online classes are started from April 15th 2020 on wards
Date: 08-05-2020
Sri Ramakunjeshwara Residential English Medium school has started online classes using Zoom cloud meeting App. Students of Ramakunjeshwara English medium school joining the classes using this app. Online classes are started from April 15th 2020 on wards and will continue further still school reopens. Those who are interested to join in our school, suggested to […]
ಶ್ರೀರಾಮಕುಂಜೇಶ್ವರ ಶಾಲೆಯ 2020-21ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ
Date: 12-03-2020
ರಾಮಕುಂಜದ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2020-21ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನ ಸಮಾರಂಭವು ಶಾಲಾ ಸಭಾಂಗಣದಲ್ಲಿ ಜರಗಿತು. ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಸದಾಶಿವ ಭಟ್ ಅವರು ಶಾಲಾ ಹಂತದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಲ್ಲಿ ಮುಂದಿನ ನಾಯಕತ್ವ ಬೆಳವಣಿಗೆಗಳಿಗೆ ಸಹಾಯಕವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಂತರ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಮಾತನಾಡಿ ವಿದ್ಯಾರ್ಥಿಗಳು ತಮಗೆ ದೊರಕಿದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಕಠಿಣ […]
ಶ್ರೀರಾ.ಆಂ.ಮಾ.ಶಾಲೆಯ ವಿದ್ಯಾರ್ಥಿಗಳು ಫೌಂಡೇಶನ್ ಕೋರ್ಸ್ ಪರೀಕ್ಷೆಯಲ್ಲಿ ತೇರ್ಗಡೆ
Date: 04-03-2020
ಶಾಲಾ ಮಟ್ಟದಲ್ಲಿ ನಡೆಸಿದ 2019-20ನೇ ಸಾಲಿನ ಫೌಂಡೇಶನ್ ಕೋರ್ಸ್ ಎನ್ಟಿಎಸ್ಇ, ಜೆಇಇ, ಸಿಇಟಿ, ನೀಟ್ ಮೊದಲಾದ ಪರೀಕ್ಷೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾರೆ. ಅತ್ಯುತ್ತಮ ಅಂಕ ಗಳಿಸಿದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಅಂಜಲಿ ಎ.ಆರ್ ಭಟ್(8ನೇ), ಕಾವ್ಯ.ಪಿ(9ನೇ) ಅಂಜಲಿ(8ನೇ), ಲಿಖಿತ್ ಬಿ.ಜೆ(9ನೇ), ಜ್ಞಾನ್ ಕೆ.ಅರಸ್(9ನೇ). ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಾದ ಮೇಘ ಎಸ್.ಪಿ(6ನೇ), ಯಶ್ವಿತ್ ರೈ(7ನೇ), ಗುರುಕಿರಣ್(7ನೇ), ಅಂಕಿತ್ ಯು ಗೌಡ(7ನೇ), ಸಿದ್ಧಾಂತ್ ಜೆ ಶೆಟ್ಟಿ(7ನೇ). ಪ್ರತಿ […]
ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಶ್ರೀರಾ.ಆಂ.ಮಾ.ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ
Date: 20-11-2019
ಮಂಗಳೂರು ಮಿಲಾಗ್ರಿಸ್ ಸಿಬಿಎಸ್ಇ ಶಾಲೆ ಹಂಪನಕಟ್ಟೆಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್ಶಿಪ್ ವೆಸ್ರ್ಟನ್ ಕಪ್-2019ರ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫಲಿತಾಂಶ : ನಿರಂಜನ್(6ನೇ)ಕಟಾ ಪ್ರಥಮ, ಕುಮಿಟೆ ಪಥಮ್ರ, ಭುವನ್(6ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ಕೇಸರಿನಂದನ್(6ನೇ) ಕಟಾ ದ್ವಿತೀಯ, ಕುಮಿಟೆ ದ್ವಿತೀಯ, ಕುಶಾಲ್ ಗೌಡ.ಎಸ್.ಸಿ(7ನೇ) ಕಟಾ ಪ್ರಥಮ, ಕುಮಿಟೆ ಪ್ರಥಮ, ಕುಂದನ್.ವಿ(8ನೇ) ಕಟಾ ಪ್ರಥಮ, ಲಿಖಿತ್ ಗೌಡ.ಎಸ್(10ನೇ) ಕಟಾ ದ್ವಿತೀಯ, ಕುಮಿಟೆ […]